ಹೆಸರುವಾಸಿಯಾದ ಕ್ಯಾನ್ಸರ್ ತಜ್ನರು ಮತ್ತು ಕಾಳಜಿ ಇಟ್ಟಿರಿವವರು, ಮಿತ್ರ ಕ್ಯಾನ್ಕೇರ್ ಫೌಂಡೇಶನ್ ನ ನಿರ್ದೇಶಕರಾಗಿದ್ದಾರೆ.

ನಾಯಕತ್ವ ದಳ

ಮಿತ್ರ ಕ್ಯಾನ್ಕೇರ್ ಫೌಂಡೇಶನ್ಗೆ ನಾಯಕತ್ವ ಮತ್ತು ಮಾರ್ಗದರ್ಶನ ನೀಡಲು ಸಮತೋಲನದಿಂದ ಕೂಡಿದ ತಜ್ಞರು, ಹಿರಿಯ ಕನ್ಸಲ್ಟೆಂಟ್ಸ್, ಸಲಹೆಗಾರರು ಸೇರಿ, ಈ ತರಹದ ಸೇವೆಗಳನ್ನು ನೀಡಿ, ಕ್ಯಾನ್ಸರ್ ನಿಂದ ಆಗುವ ಭಾಧೆ ಆದಷ್ಟು ನಿವಾರಿಸಲು ಗುರಿಯಾಗಿಸಿಕೊಂಡಿದ್ದಾರೆ.

<strong>ಅಮರ್ ಭಾಸ್ಕರ್ - <em>ಸಹ-ಸಂಸ್ಥಾಪಕ</em></strong>
ಅಮರ್ ಭಾಸ್ಕರ್ – ಸಹ-ಸಂಸ್ಥಾಪಕ

ಎಂ. ಎಸ್ಸಿ. ಅಪ್ಪೈಡ್ ಸೈನ್ಸ್, ಪಿ. ಎಮ್. ಪಿ.
– ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್
– ಕ್ಯಾನ್ಸರ್ ವಿಜೇತ ಮತ್ತು ಕಾರ್ಯಕರ್ತ
– ಪೂರ್ವ ಸಿ. ಒ.ಒ. , ಐ.ಬಿ.ಎಮ್.  ಗ್ಲೋಬಲ್ ಬ್ಯುಸಿನೆಸ್ ಸರ್ವೀಸಸ್.  ೩೫ ವರ್ಷಕಿಂತಲೂ ಕಾರ್ಪೊರೇಟ್ ಅನುಭವ

<strong>Dr. ಬೆಳ್ಳಿಯಪ್ಪ ಎಂ ಎಸ್</strong>
Dr. ಬೆಳ್ಳಿಯಪ್ಪ ಎಂ ಎಸ್

ಎಂ. ಬಿ. ಬಿ. ಎಸ್., ಎಂ. ಡಿ., ಡಿ. ನ್. ಬಿ., ಡಿ. ಎಂ. ಆರ್.,ಟಿ., ಎಫ್.ಎ.ಐ.ಎಂ.ಏಸ್, (ರೇಡಿಯೇಷನ್ ಒಂಕಾಲಜಿ)
– ಹಿರಿಯ ಕನ್ಸಲ್ಟೆಂಟ್ ಒಂಕಾಲಜಿಸ್ಟ್.
– ಹೆಚ್. ಸಿ. ಜಿ. ಆಸ್ಪತ್ರೆ ಮತ್ತು ಅಪೊಲೊ ಆಸ್ಪತ್ರೆ
– ೩೦ ವರ್ಷಕ್ಕೂ ಹೆಚ್ಚು ಕಾರ್ಯಾಭ್ಯಾಸ.

<strong>ಸುಜಾತ ರಾಜಾಮಣಿ</strong>
ಸುಜಾತ ರಾಜಾಮಣಿ

ಎಂ. ಡಿ. ( ಪರ್ಯಾಯ ಔಷಧಿ )
ಎಂ. ಎಸ್ (ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ)
ಪಿಜಿ ಡಿಪ್ಲೊಮಾ ಸೈಕಾಲಜಿಕಲ್ ಕೌನ್ಸೆಲಿಂಗ್

– ಸೈಕೋಥೆರಪಿಸ್ಟ, ಕಾಗ್ನಿತಿವ್ ಬಿಹೇವಿಯರ್, ಥೆರಪಿ,ಎನ್. ಲ್. ಪಿ.
– ಹೆಚ್.ಒ.ಡಿ. , ಸೈಕಾಲಜಿ ವಿಭಾಗ, ಕಿಮ್ಸ್ ಆಸ್ಪತ್ರೆ, ಸಿಕಂದರಾಬಾದ್.
– ೨೦ ವರ್ಷಕ್ಕೂ ಹೆಚ್ಚು ಕಾರ್ಯಾಭ್ಯಾಸ.