![](https://www.mitracancare.org/wp-content/uploads/2022/05/Main-page-backdrop-without-Logo-and-Text-1024x512.png)
ಕ್ಯಾನ್ಸರ್ ನ ಅಪಾಯ ಹಲವು ವರುಷಗಳಿಂದ ಬಹುಪಟ್ಟು ಹೆಚ್ಚುತ್ತಿದೆ.
ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳ ಅರಿವನ್ನು ಮತ್ತು ಕ್ಯಾನ್ಸರ್ ಪೂರ್ವ ಮತ್ತು ಶಸ್ತ್ರಚಿಕಿತ್ಸೆ/ ಕೀಮೋಥೆರಪಿ/ ರೇಡಿಯೇಷನ್ ಥೆರಪಿ/ ಆದಮೇಲೆ ನಿರ್ವಹಿಸಲು ಸಹಾಯ ಮಾಡುತ್ತದೆ.
![](https://www.mitracancare.org/wp-content/uploads/2022/05/Services11-1024x576.jpg)
ಸ್ವಸ್ಥ ಮಿತ್ರ
ಕ್ಷೇಮ | ಅರಿವು | ತಪಾಸಣೆ (ಸ್ಕ್ರೀನಿಂಗ್)
- ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು , ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್ ಉದ್ಯಮಗಳೊಂದಿಗೆ ನಡೆಸುವುದು.
- ಕ್ಷೇಮಕರ ಜೀವನ ಮತ್ತು ತಡೆಗಟ್ಟುವಿಕೆಯ ಬಗ್ಗೆ (ಸಮಾಜದಲ್ಲಿ) ಹಂಚಿಕೊಳ್ಳುವುದು.
- ಬೇಗನೆ ತಪಾಸಣೆ (ಸ್ಕ್ರೀನಿಂಗ್) ಮಾಡಬೇಕಾಗಿ ಕಂಡು ಬರುವ ಲಕ್ಷಣಗಳ ಅರಿವು.
![](https://www.mitracancare.org/wp-content/uploads/2022/05/Aashvasan-1024x1024.png)
ಆಶ್ವಾಸನ್ ಮಿತ್ರ
ಸಮಾಲೋಚನೆ (ಕನ್ಸಲ್ಟೇಶನ್) |ಕೌನ್ಸೆಲಿಂಗ್ | ಕನೆಕ್ಟ್
- ಮೊದಲಿನಿಂದ ಕಡೆಯವರೆಗೂ ಕೌನ್ಸೆಲಿಂಗ್ ಸಹಾಯ
- ಕ್ಯಾನ್ಸರ್ ಗೊತ್ತಾಗಿರುವ ಮತ್ತು ಟ್ರೀಟ್ಮೆಂಟ್ ತೆಗೆದು ಕೊಳ್ಳುತ್ತಿರುವವರಿಗೆ ಸಹಾಯ
- ಒಂಕಾಲಜಿ ತಜ್ನರಿಂದ ಸಲಹೆ
- ಕ್ಯಾನ್ಸರ್ ವಿಜೇತರಿಂದ ಮಾರ್ಗದರ್ಶನ
ತರುಣಿ ಮಿತ್ರ
ತೊಡಗಿಸು | ಹಂಚಿಕೆ | ನಿಭ್ಹಾಯಿಸು
- ಮಹಿಳೆಯರಿಗಾಗಿ ಸೂಕ್ತ ವಿಷಯಗಳನ್ನು ಕುರಿತು ಕಾರ್ಯಕ್ರಮಗಳು
- ಮಹಿಳೆಯರ ಸಹಾಯಕ ಗುಂಪು – ಅವರವರ ಪ್ರಯಾಣಗಳ ಹಂಚಿಕೆ
- ಟ್ರೀಟ್ಮೆಂಟ್ ಮತ್ತು ಗುಣಮುಖ ಆಗಿರುವ ಮಹಿಳೆಯರು ಅವಲಂಬಿಸಿದ ತರ್ಕಗಳು
![](https://www.mitracancare.org/wp-content/uploads/2022/05/Anvesha-1024x1024.png)
ಅನ್ವೇಷ ಮಿತ್ರ
ಹುಡುಕು | ಕಲಿ | ತಿಳಿ
- ನೊಂದಣಿ (ರೆಜಿಸ್ಟರ್) ಮಾಡಿಕೊಂಡ ಗ್ರಾಹಕರಿಗೆ ಡಿಜಿಟಲ್ ವೆಬ್ ಹಾಗೂ ಸ್ವಯಂ ಚಾಲಿತ ಸೇವೆಗಳ ಸೌಲಭ್ಯ.
- ನುರಿತ ತಜ್ಞರಿಂದ ಮತ್ತು ಒಂಕಾಲಜಿ ಕ್ಷೇತ್ರದ ಸಲಹೆಗಾರರಿಂದ ಪರಿಷ್ಕರಿಸಿದ ಡೇಟಾಬೇಸ್ ಸಮಾಜದ ಜನರಿಗೆ ಉಪಯುಕ್ತವಾಗಲೆಂದು ನಿರ್ಮಿಸಲಾಗಿದೆ
ಅಕ್ಷಯ ಮಿತ್ರ
ಧನ- ಕೂಡಿಕೆ | ಪ್ರಚಾರಣೆ | ದಾನ
- ಕಾರ್ಪೊರೇಟ್ ಉದ್ಯಮಗಳು ಮತ್ತು ಧನಸಹಾಯ ಮಾಡುವ ಸಂಸ್ಥೆಗಳೊಂದಿಗೆ ತೊಡಗುವುದು ( ಎಂಗೇಜ್)
- ಧನ ಕೂಡಿಸುವ ಕಾರ್ಯಕ್ರಮಗಳು
- ಮಕ್ಕಳ ಕ್ಯಾನ್ಸರ್ ನಿವಾರಣೆಗೆ ಧನ ಸಹಾಯ
- ಸ್ವೀಕರಿಸು, ಒಂದಾಗಿಸು, ವಿತರಿಸು
![](https://www.mitracancare.org/wp-content/uploads/2022/05/Sanghmitra-1024x1024.png)
ಸಂಘ ಮಿತ್ರ
ಪಾಲುದಾರರು | ವಿಶ್ರಾಂತಿ | ಪೋಷಣಾಲಯ
- ಅನುಭವವುಳ್ಳ ಆರೈಕೆದಾರರಿಂದ ಮನೆ – ಶುಶ್ರೂಷೆ, ನೋವಿನ ನಿರ್ವಹಣೆ, ವಿಷಮಾವಸ್ಥೆಯ ಆರೈಕೆ, ಮನೆಯಲ್ಲಿ ಫಿಸಿಯೋಥೆರಪಿ ಸ್ವಲ್ಪ ವಿಶ್ರಾಂತಿ ನೀಡುತ್ತವೆ.
- ನಮ್ಮ ಡೇಟಾಬೇಸ್ ನಲ್ಲಿರುವ ಸೂಕ್ತ ಪಾಲುದಾರರನ್ನು ನಾವು ಸೂಚಿಸುತ್ತೇವೆ.
ವಿಕಲ್ಪ ಮಿತ್ರ
ಚೈತನ್ಯ ಪಡೆ | ಪುನಃಜೀವನಗಳಿಸಿಕೋ | ಮರುಶೋಧನೆ ಮಾಡಿಕೋ
- ಟ್ರೀಟ್ಮೆಂಟ್ ನಂತರ ಬದಿ- ಪರಿಣಾಮಗಳು ಮತ್ತು ನೋವನ್ನು ಕಡಿಮೆ ಮಾಡಲು ಹಾಗೂ ದೇಹದ ಪುನಃ ಚೇತನಾಕ್ಕಾಗಿ ಆಯುರ್ವೇದ, ಹೋಮಿಯೋಪಥಿ, ಯುನಾನಿ ಔಷಧಿಗಳನ್ನು ಅಳವಡಿಸಿಕೊಳ್ಳುವುದು.
- ಈ ತರಹದ ತಜ್ಞರಿಂದ ಟ್ರೀಟ್ಮೆಂಟ್ ಮತ್ತು ಥೆರಪಿಯ ಅವಕಾಶ ಮಾಡಿಕೊಡುವುದು.
- ಯೋಗ, ಕಲೆ, ಸಂಗೀತ ಮತ್ತು ಧ್ಯಾನ- ಇವುಗಳು ರೋಗಿಗಳಿಗೆ ನಿಭಾಯಿಸಲು ಸಹಾಯಕರ.